1920 by 648 pixels -banner
1920 by 648 pixels -banner
previous arrow
next arrow

1920 by 648 pixels -banner
1920 by 648 pixels -banner
previous arrow
next arrow

ಅಧಿಸೂಚನೆ: ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕ್ಲಿಕ್ ಮಾಡಿ

ಯುವಸ್ಪಂದನ ಕೇಂದ್ರಗಳಲ್ಲಿ ಮಾರ್ಗದರ್ಶನ ನೀಡಲಾಗುವ ೬ ಪ್ರಮುಖ ವಿಷಯಗಳು

ಯುವ ಸ್ಪಂದನ ಕೇಂದ್ರಗಳಲ್ಲಿ ಮಾರ್ಗದರ್ಶನ ಪಡೆಯಬಹುದಾದ ಯುವ ಜನರ ಪ್ರಮುಖ ಸಮಸ್ಯೆಗಳು

ನಮ್ಮ ವ್ಯಾಪ್ತಿ

ನಮ್ಮ ಒಟ್ಟು ಅಂಕಿ ಅಂಶಗಳ ಅವಲೋಕನ

18770

ಸಂಪನ್ಮೂಲ ಕ್ರೂಢೀಕರಣ

37714

ಅರಿವು ಕಾರ್ಯಕ್ರಮಗಳು

17527

ಮಾರ್ಗದರ್ಶನ ಪಡೆದವರು
9053
ಉಲ್ಲೇಖಗಳು
121
ಯುವ ಪರಿವರ್ತಕರು

28

ಯುವ ಸಮಾಲೋಚಕರು

ನಾವು ಪ್ರಸ್ತುತ ಏನು ಮಾಡುತ್ತಿದ್ದೇವೆ?

ಕಾರ್ಯಕ್ರಮಗಳು

ಸಂಶೋಧನಾ/ಅನ್ವೇಷಣಾ ಪ್ರಕಟಣೆಗಳು

ಉದ್ಯೋಗಗಳು

ಸರ್ಕಾರ ಮತ್ತು ತಜ್ಞರ ಸಂದೇಶ

  • basavaraja bommain cm of karnataka
    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರೀಯ ಸೇವಾ ಯೋಜನೆ ಮತ್ತು ನಿಮ್ಹಾನ್ಸ್ ಸಹಯೋಗದೊಂದಿಗೆ ಯುವ ಯುವಕರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿ ಬೆಳೆಸುವ ಕಾರ್ಯಕ್ರಮವನ್ನು ಮತ್ತಷ್ಟು ಓದಿ ...
    Chief Minister
    Govt. of Karnataka
  • ಪ್ರಪಂಚದಲ್ಲಿ ಯುವ ಜನರ ಸಂಖ್ಯೆ ಹಿಂದಿಗಿಂತಲೂ ಇಂದು ಹೆಚ್ಚು ಹಾಗೂ ಇದರಿಂದ ನಾವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುನ್ನಡೆಯಲು ಇದೊಂದು ಅಭೂತಪೂರ್ವ ಶಕ್ತಿಯಾಗಿದೆ. ಭಾರತದೇಶವು ಪ್ರಪಂಚದಲ್ಲೇ.. ಮತ್ತಷ್ಟು ಓದಿ ...
    ಮಾನ್ಯ ಸಚಿವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
    ಕರ್ನಾಟಕ ಸರ್ಕಾರ
  • ಯುವಜನತೆಗೆ ಸಂಬಂಧಿಸಿದ ಶಕ್ತಿ ಮತ್ತು ಉತ್ಸಾಹದ ಪ್ರಮಾಣದೊಂದಿಗೆ, ಅವುಗಳಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಜೀವನಶೈಲಿ ಮತ್ತು ನಡವಳಿಕೆ-ಸಂಬಂಧಿತ ಕಾಯಿಲೆಗಳಾದ ಮಾದಕವಸ್ತು ಬಳಕೆ ಮತ್ತಷ್ಟು ಓದಿ ...
    ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ
  • ನಿಮ್ಹಾನ್ಸ್ ಸಂಸ್ಥೆಯಲ್ಲಿ ಮಾನಸಿಕ, ನರರೋಗ, ಉದ್ದೀಪನ ಮದ್ದುಗಳಿಂದ ಉಂಟಾಗುವ ತೊಂದರೆಗಳು, ಅಪಘಾತಗಳು ಮತ್ತು ಇತರೆ ಅಸಾಂಕ್ರಾಮಿಕ ರೋಗಗಳ ಮೇಲಿನ ಸಮುದಾಯ ಆರೋಗ್ಯ ಕಾರ್ಯಕ್ರಮಗಳನ್ನು ಮತ್ತಷ್ಟು ಓದಿ ...
    ಮುಖ್ಯ ಸಲಹಾಕಾರರು, ನಿಮ್ಹಾನ್ಸ್
    ಯುವ ಸ್ಪಂದನ ಯೋಜನೆ
  • ಇಡೀ ವಿಶ್ವದಲ್ಲಿ ಯುವ ಜನಾಂಗವು ಅತ್ಯಮೂಲ್ಯ ಜನ ಸಮೂಹವಾಗಿದೆ. ಯುವ ಜನತೆಯು ಉತ್ಸಾಹ, ಶಕ್ತಿ, ಸಾಹಸ ಪ್ರವೃತ್ತಿ, ಕುತೂಹಲ ಮತ್ತು ಸಮಾಜ ಹಾಗೂ ಸಂಸ್ಕೃತಿಗೆ ಹೊಂದಿಕೊಳ್ಳುವ ಗುಂಪಾಗಿ ಗುರುತಿಸಲಾಗಿದೆ. ಮತ್ತಷ್ಟು ಓದಿ ...
    ನಿರ್ದೇಶಕರು ಮತ್ತು ಉಪಕುಲಪತಿ
    ನಿಮ್ಹಾನ್ಸ್
  • ಡಾ.ಪ್ರದೀಪ್ ಬಿ ಎಸ್
    ಪ್ರಧಾನ ತನಿಖಾಧಿಕಾರಿ

ನಮ್ಮ ಗ್ಯಾಲರಿ

ಕಾರ್ಯಗಳ ಮೂಲಕ ನಮ್ಮನ್ನು ಗುರುತಿಸಿ !!! ವಿವಿಧ ವೀಡಿಯೊ, ಫೋಟೋ ಮತ್ತು ಮಾಧ್ಯಮ ವ್ಯಾಪ್ತಿಗಳ ಮೂಲಕ ಬ್ರೌಸ್ ಮಾಡಿ

ನಮ್ಮ ಅರ್ಥಿಗಳು ಏನು ಹೇಳುತ್ತಾರೆ?